ಕರಿಕ್ಕಳ :ಪರಿಸರ ಆರಾಧ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ನಾಗರ ಪಂಚಮಿ

0

ಕರಿಕ್ಕಳ ಪರಿಸರ ಆರಾಧ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ, ನಾಗನ ಸಾನ್ನಿಧ್ಯದಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗತಂಬಿಲ ,ಹಾಲಾಭಿಷೇಕ ನಡೆಯಿತು. ಸಾನ್ನಿಧ್ಯದ ಮೊಕ್ತೇಸರ ಮೋನಪ್ಪ ಗೌಡ, ಭಕ್ತಾದಿಗಳು ಪಾಲ್ಗೊಂಡಿದ್ದರು.