ವಿಮಲಾರುಣ ಪಡ್ಡಂಬೈಲು ಅವರಿಗೆ ಕರ್ನಾಟಕ ಕಸ್ತೂರಿ ಸಾಹಿತ್ಯ ವಿಕಾಸ ರತ್ನ ರಾಜ್ಯ ಪ್ರಶಸ್ತಿ

0

ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ರಾಜ್ಯ ಘಟಕ, ಮಂಡ್ಯ ಇದರ ವತಿಯಿಂದ ಶ್ರಾವಣ ಸಂಭ್ರಮದ ಅಂಗವಾಗಿ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ ಆಗಸ್ಟ್ 27ರಂದು ಮಂಡ್ಯ ಗಾಂಧಿ ಭವನದಲ್ಲಿ ನಡೆದಿದ್ದು, ಸುಳ್ಯದ ಶ್ರೀಮತಿ ವಿಮಲಾರುಣ ಪಡ್ಡoಬೈಲ್ ರವರು ಕವನವಾಚಿಸಿದರು.

ಅಲ್ಲದೆ ಇವರ ಸಾಹಿತ್ಯ ಸೇವೆ ಪರಿಗಣಿಸಿ “ಕರ್ನಾಟಕ ಕಸ್ತೂರಿ ಸಾಹಿತ್ಯ ವಿಕಾಸ ರತ್ನ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ಅಖಿಲ ಕರ್ನಾಟಕ ರಾಜ್ಯ ಮಟ್ಟದ “ಕಾಲಚಕ್ರ” ಕವನ ಸಂಕಲನದಲ್ಲಿ ಇವರ ಕವನವು ಆಯ್ಕೆಗೊಂಡಿದೆ.