ಅಜ್ಜಾವರ : ಅನಾರೋಗ್ಯದಿಂದ ಯುವಕ ಮೃತ್ಯು

0

ಅಜ್ಜಾವರ ಮಸೀದಿ ಬಳಿ‌ ನಿವಾಸಿ ಇಸ್ಮಾಯಿಲ್ ರವರ ಪುತ್ರ ಅಬ್ದುಲ್ ಖಾದರ್ ಎಂಬವರು ಅನಾರೋಗ್ಯದಿಂದ ಮಂಗಳೂರು ಅಸ್ಪತ್ರೆಯಲ್ಲಿ ಸೆ.4 ರಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಅವರಿಗೆ 26 ವರ್ಷ ವಯಸ್ಸಾಗಿತ್ತು.