ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮಾಜಿ ಸಚಿವ ರಮನಾಥ ರೈ – ಧನಂಜಯ ಅಡ್ಪಂಗಾಯರ ಮನೆಗೆ ಭೇಟಿ

0

ಸುಳ್ಯದ ಹಿರಿಯ ಉದ್ಯಮಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ರ ಪುತ್ರ ಕರಣ್ ರ ವಿವಾಹ ಕಾರ್ಯಕ್ರಮದ ಅತಿಥಿ ಸತ್ಕಾರ ಕಾರ್ಯಕ್ರಮ ಸೆ.3 ರಂದು ಸುಳ್ಯದಲ್ಲಿ ನಡೆದಿದ್ದು.
ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸಭಾಧ್ಯಕ್ಷಕರಾದ ಯು.ಟಿ ಖಾದರ್, ಹಾಗೂ ಮಾಜಿ ಸಚಿವರಾದ ರಮನಾಥ ರೈ ಯವರು ಧನಂಜಯ ಅಡ್ಪಂಗಾಯರವರ ಸುಳ್ಯದ ಮನೆಗೆ ಭೇಟಿ ನೀಡಿ ನೂತನ ವಧು ವರರಿಗೆ ಶುಭ ಹಾರೈಸಿದರು.