ಅಲೆಕ್ಕಾಡಿ : ದಿ.ಮಾನಕ್ಕೆ ನಾರಾಯಣ ರವರ ವೈಕುಂಠ ಸಮಾರಾಧನೆ ಕಾರ್ಯಕ್ರಮ

0

ಅಲೆಕ್ಕಾಡಿ ತರವಾಡು ದಿ.ನಾರಾಯಣ ಪೂಜಾರಿಯವರ ಪತ್ನಿ ಮಾನಕ್ಕೆ ರವರು ಇತ್ತೀಚೆಗೆ ನಿಧನರಾಗಿದ್ದು, ಅವರ ಸದ್ಗತಿ ಕಾರ್ಯಕ್ರಮವು ವೈದಿಕ ಕಾರ್ಯಕಮಗಳೊಂದಿಗೆ ನಡೆದು, ಶ್ರದ್ಧಾಂಜಲಿ ಸಭೆಯು ಉಪ್ಪಿನಂಗಡಿ ಸಹಸ್ರ ಲಿಂಗೇಶ್ವರ ದೇವಸ್ಥಾನದಲ್ಲಿ ಸೆ.7 ರಂದು ನಡೆಯಿತು.


ಈ ಸಂದರ್ಭದಲ್ಲಿ ಮೃತರ ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.