ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ ಮೀಲಾದ್ ಸಮಿತಿ ರಚನೆ

0

ಕನಕಮಜಲು ಗ್ರಾಮದ ಸುಣ್ಣಮೂಲೆ ಬದ್ರಿಯಾ ಜುಮಾ ಮಸೀದಿಯಲ್ಲಿ 2023ನೇ ಸಾಲಿನ ಈದ್ ಮೀಲಾದ್ ಹಬ್ಬದ ಪ್ರಯುಕ್ತ ನೋತನ ಸಮಿತಿ ಹಾಗೂ ಪೂರ್ವಭಾವಿ ಸಭೆ ನಡೆಸಲಾಯಿತು.


ನೂತನ ಸಮಿತಿಯ ಅಧ್ಯಕ್ಷರಾಗಿ ಸಾದಿಕ್ ಕೆ.ಇ. ಕಂಚಿಲ್ಪಾಡಿ. ಪ್ರಧಾನ ಕಾರ್ಯದರ್ಶಿಯಾಗಿ ಜಮಾಲುದ್ಧೀನ್ ಎಸ್. , ಕೋಶಧಿಕಾರಿಯಾಗಿ ರಫೀಕ್ ಸುಣ್ಣಮೂಲೆ ಆಯ್ಕೆಯಾಗಿದ್ದಾರೆ.


ಗೌರವ ಸಲಹೆಗರರಾಗಿ ಮದರಸ ಸಮಿತಿಯ ಅಬ್ದುಲ್ಲ ತೋಟುಂಗರೆ ರವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರುಗಳಾಗಿ ಇಕ್ಬಾಲ್ ಎಸ್.ಎ., ಹಕೀಮ್ ಬಿ.ಕೆ., ,ಮನ್ಸೂರ್ ಕುವೈತ್,ಹಫೀಜ್ ಚೆನ್ನೈ, ಶಾಕೀರ್ ಕೆ.ಇ., ಬಾಶಿತ್, ಕಬೀರ್ ಕಂಚಿಲ್ಪಾಡಿ, ನಶ್ಫಾನ್ ಎಸ್.ಇ., ನೌಫಲ್ ಕೆ.ಯು, ರಂಶಾದ್ ಎಸ್.ಎಂ, ರಶೀದ್ ಪೂಪಿ, ಸಾಲಿಹ್ ಎಸ್.ಎ ರವರನ್ನು ಆಯ್ಕೆ ಮಾಡಲಾಯಿತು.

ಸ್ಥಳೀಯ ಖತೀಬ್ ಹರ್ಷದ್ ಭಾಖವಿ ಉಸ್ತಾದರು ದುವಾ ನೆರವೇರಿಸಿ, ಸ್ವಾಗತಿಸಿ ವಂದಿಸಿದರು.