ಹೂವಪ್ಪ ಗೌಡ ಪೈಕ, ಬೊಮ್ಮದೇರೆರವರ ವೈಕುಂಠ ಸಮಾರಾಧಾನ ಸಮಾರಂಭ

0

ಇತ್ತೀಚೆಗೆ ನಿಧನರಾದ ಹೂವಪ್ಪ ಗೌಡ ಪೈಕ ಬೊಮ್ಮದೇರೆ ಅವರ ವೈಕುಂಠ ಸಮಾರಾಧಾನ ಸಮಾರಂಭ ಸೆ.9 ರಂದು ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನ ಸಭಾಭವನದಲ್ಲಿ ನಡೆಯಿತು.
ಆರಂಭದಲ್ಲಿ ಮೃತರ ಬಗ್ಗೆ ಕಿಶೋರ್ ಕುಮಾರ್ ಬೊಮ್ಮದೇರೆ ಪೈಕ ಅವರು ನುಡಿನಮನ ಸಲ್ಲಿಸಿದರು. ಬಳಿಕ ಸೇರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.