ಶ್ರೀ ರಕ್ಷಾ ಬಂಧನ ಸೇವಾ ಸಮಿತಿ ಅಡ್ಯಡ್ಕ ತೊಡಿಕಾನದ ವತಿಯಿಂದ ಸ್ವಚ್ಛತೆ

0

ಶ್ರೀ ರಕ್ಷಾ ಬಂಧನ ಸೇವಾ ಸಮಿತಿ ಅಡ್ಯಡ್ಕ ತೊಡಿಕಾನದ ಇದರ ವತಿಯಿಂದ ಅ. ೨ ರಂದು ಗಾಂಧಿ ಜಯಂತಿ ಪ್ರಯುಕ್ತ ಅಡ್ಯಡ್ಕ ಬಸ್ ನಿಲ್ದಾಣ ಬಳಿಯಿಂದ ಪೆತ್ತಾಜೆ ಕಿರಿಯ ಪ್ರಾಥಮಿಕ ಶಾಲೆ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಶಾಲೆಯ ವಿದ್ಯಾರ್ಥಿ ಮತ್ತು ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.