ಅಡ್ಪಂಗಾಯದಲ್ಲಿ ರಸ್ತೆ‌ ಬದಿಯ ಪೊದೆ‌ ಸಮರ್ಪಕವಾಗಿ ಕಡಿಯದ ಇಲಾಖೆ : ಗ್ರಾಮಸ್ಥರ‌ ಅಸಮಾಧಾನ

0

ಅಜ್ಜಾವರ – ಅಡ್ಪಂಗಾಯ ರಸ್ತೆಯ‌ ಬದಿಯ ಪೊದೆಗಳನ್ನು ಲೋಕೋಪಯೋಗಿ ಇಲಾಖೆ‌ವತಿಯಿಂದ ಕಡಿಯುವ ಕೆಲಸ‌ ನಡೆಯುತಿದ್ದು, ಕೆಲಸ ಗಾರರು ಸಮಪರ್ಕ ಕೆಲಸ‌ನಿರ್ವಹಿಸಿಲ್ಲ ಎಂದು ಅಡ್ಪಂಗಾಯದ ಎ.ಬಿ. ಅಬ್ಬಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂಬಂಧಿಸಿದ ಇಲಾಖೆ ಹಾಗೂ ಈ‌ ಭಾಗದ ಜನಪ್ರತಿನಿಧಿಗಳು ಗಮನಹರಿಸಿ ಸಮರ್ಪಕ ಕೆಲಸ ನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.