ಉಬರಡ್ಕ ರಾಘವ ನಾಯ್ಕ್ ಕಕ್ಕೆಬೆಟ್ಟು ರವರ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿ

0

ಉಬರಡ್ಕ ಗ್ರಾಮದ ಕಕ್ಕೆಬೆಟ್ಟು‌ನಿವಾಸಿ, ಸುಳ್ಯ ಶಿಕ್ಷಣಾಧಿಕಾರಿ ಕಚೇರಿಯ ನಿವೃತ್ತ ವಾಹನ ಚಾಲಕ ರಾಘವ ನಾಯ್ಕ್ ಕಕ್ಕೆಬೆಟ್ಟು ರವರ ಮನೆಯ ಸಮೀಪದ ತೆಂಗಿನ ಮರಕ್ಕೆ ನ.2 ರಂದು‌ ಸಿಡಿಲು ಬಡಿದು‌ಹಾನಿ ಸಂಭವಿಸಿದೆ.

ರಾತ್ರಿ ವೇಳೆ ಗಾಳಿ, ಗುಡುಗು, ಮಿಂಚು ಸಹಿತ ಮಳೆ ಸುರಿದಿತು. ಈ‌ ವೇಳೆ ಸಿಡಿಲೊಂದು‌ ತೆಂಗಿನ ಮರಕ್ಕೆ ಬಡಿದು ಹಾನಿ ಆಗಿರುವುದಾಗಿ ತಿಳಿದುಬಂದಿದೆ.