ಶುಭವಿವಾಹ

0

ಕೀರ್ತಿರಾಜ್-ಕಾವ್ಯ

ಸುಳ್ಯ ತಾ.ನಾಲ್ಕೂರು ಗ್ರಾಮದ ನಡುಗಲ್ಲು ಪಡ್ರೆಮನೆ ಚಿನ್ನಪ್ಪ ಗೌಡರ ಪುತ್ರಿ ಕಾವ್ಯರವರ ವಿವಾಹವು ಅರಂತೋಡು ಗ್ರಾಮದ ಮೇಲಡ್ತಲೆ ಮನೆ ಓಬಯ್ಯ ಗೌಡರ ಪುತ್ರ ಕೀರ್ತಿರಾಜ್‌ರೊಂದಿಗೆ ನ.01ರಂದು ಮರಕತ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಿದ್ಧಿಧಾತ್ರಿ ಸಭಾಭವನದಲ್ಲಿ ನಡೆಯಿತು.