ಶುಭವಿವಾಹ

0

ಪ್ರವೀಣ್ – ದಿವ್ಯ

ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ಅಚ್ಚುತ ಮಣಿಯಾಣಿ ಅವರ ಪುತ್ರ ಪ್ರವೀಣ್ ಅವರ ವಿವಾಹವು ಕಾಸರಗೋಡು ತಾಲೂಕು ಬದಿಯಡ್ಕದ ನಿರ್ಚಾಲಿನ ಏಣಿಯಾರ್ಪು ಶಿವರಾಮ ಮಣಿಯಾಣಿ ಅವರ ಪುತ್ರಿ ದಿವ್ಯ ಅವರೊಂದಿಗೆ ನಾರಂಪಾಡಿ ಶ್ರೀ ಉಮಾಮಹೇಶ್ವರ ಸಭಾಭವನದಲ್ಲಿ ನ.1ರಂದು ನಡೆಯಿತು, ವಿವಾಹ ಆರತಕ್ಷತೆಯು ಸುಳ್ಯದ ಗಿರಿದರ್ಶಿನಿ ಸಭಾಭವನದಲ್ಲಿ ನ.2ರಂದು ಜರುಗಿತು.