ಆಶ್ವಿಜ್ ಅತ್ರೇಯರಿಗೆ ಗಡಿನಾಡ ಗಂಧರ್ವ ಗಾಯನ ಬಿರುದು ಪ್ರಶಸ್ತಿ

0

ಕಾಸರಗೋಡ್ ನ ಬದಿಯಡ್ಕದಲ್ಲಿ ನ.6 ರಂದು ನಡೆದ ಗಡಿನಾಡ ಕಲಾವಿದರ ವೇದಿಕೆ ಇವರು ನಡೆಸಿದ ಅಂತರ ರಾಜ್ಯ ಮಟ್ಟದ ಕರೋಕೆ ಗಾಯನ ಸ್ಪರ್ಧೆ 2023 (ವಯಸ್ಸಿನ ಮಿತಿ ಇರದ) ಇದರಲ್ಲಿ ಆಶ್ವೀಜ್ ಅತ್ರೇಯ ಸುಳ್ಯ ಇವರು ತೃತೀಯ ಬಹುಮಾನ ಪಡೆದು ಗಡಿನಾಡ ಗಂಧರ್ವ ಗಾಯನ ಬಿರುದು ಪ್ರಶಸ್ತಿ ಪಡೆದಿರುತ್ತಾರೆ. ಇದರಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯದ 39 ಜನ ಸ್ಪರ್ಧಿಗಳು ಭಾಗವಹಿಸಿದ್ದರು.