ಶ್ರೀಮತಿ ಪುಷ್ಪಲೀಲಾ ಕೀಲಾರ್‌ಕಜೆ ಕಾನತ್ತೂರು ನಿಧನ

0


ನೆಲ್ಲೂರು ಕೆ ಮ್ರಾಜೆ ಗ್ರಾಮದ ಕೀಲಾರ್‌ಕಜೆ ಕಾನತ್ತೂರು ದಿ. ಶಂಕರನಾರಾಯಣ ಭಟ್‌ರವರ ಪತ್ನಿ ಪುಷ್ಪಲೀಲಾ ಎಂಬವರು ನ.7 ರಂದು ನಿಧನರಾದರು.

ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಹರಿಪ್ರಸಾದ್ ಭಟ್, ಬಾಲಸುಬ್ರಹ್ಮಣ್ಯ ಭಟ್, ಸತೀಶ್‌ಕುಮಾರ್, ಉದಯಕುಮಾರ್ ಹಾಗೂ ಪುತ್ರಿಯರಾದ ಶ್ರೀಮತಿ ವಿದ್ಯಾ ಈಶ್ವರ ಭಟ್ ಬದಿಯಡ್ಕ, ಶ್ರೀಮತಿ ಭಾಗ್ಯ ಪ್ರಸನ್ನ ಕುಂಞಿಹಿತ್ಲು ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.