ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆಯಲ್ಲಿ ಧನಲಕ್ಷ್ಮೀ ಪೂಜೆ

0

ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸುಳ್ಯ ಶಾಖೆಯಲ್ಲಿ ಇಂದು ಧನಲಕ್ಷ್ಮೀ ಪೂಜೆ ನಡೆಯಿತು.

ಸುದ್ದಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಡಾ. ಯು.ಪಿ ಶಿವಾನಂದ, ನಿರ್ದೇಶಕ ಹರೀಶ್ ಬಂಟ್ವಾಳ್, ಭಾರತಿ ಬಂಟ್ವಾಳ್, ಸುಳ್ಯ ಶಾಖೆಯ ಸಲಹಾ ಸಮಿತಿ ಸದಸ್ಯೆ ಶ್ರೀಮತಿ ರೇಣುಕಾ ಸದಾನಂದ ಜಾಕೆ, ಪುತ್ತುರು ಸುದ್ದಿ ಸೌಹಾರ್ದ ಸಹಕಾರಿ ಸಂಘದ ಸಿಬ್ಬಂದಿ ಅನಂತ್ ರಾಮ್, ಅಶ್ವಿನಿ, ಸುದ್ದಿ ಬಳಗದ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ಶಾಖಾ ವ್ಯವಸ್ಥಾಪಕ ಚೇತನ್ ಬುಡ್ಲೆಗುತ್ತು ಎಲ್ಲರನ್ನು ಬರಮಾಡಿಕೊಂಡರು.

ಸಿಬ್ಬಂದಿಗಳಾದ ಅನ್ವಿತಾ ಪವನ್ ಮೂಲೆಮನೆ, ಪವಿತ್ರ ಸಹಕರಿಸಿದರು.