ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದದಲ್ಲಿ ದೀಪಾಲೆ ಮರ ಹಾಕುವ ಕಾರ್ಯಕ್ರಮ

0

ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಇಂದು ನರಕ ಚತುರ್ದಶಿಯಂದು ದೀಪಾಲೆ ಮರವನ್ನು ಹಾಕಲಾಯಿತು.

ದೇವಸ್ಥಾನದ ಅರ್ಚಕರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ಬಳಿಕ ದೀಪಾಲೆ ಮರ ನೀಡಲಾಯಿತು.