ಎಲಿಮಲೆ : ಶ್ರಮದಾನ

0

ಎಲಿಮಲೆ – ಗಟ್ಟಿಗಾರು ರಸ್ತೆ ಬದಿಯ ಕುರುಚಲು ಕಾಡು ಕಡಿಯುವ ಕೆಲಸವನ್ನು ಪುರುಷೋತಮ ಸುಳ್ಳಿಯವರ ನೇತೃತ್ವದಲ್ಲಿ ನಡೆಸಲಾಯಿತು. ಕುಕ್ಕೆಶ್ರೀ ವುಡ್ ವರ್ಕ್ಸ್ ಮಾಲಕರಾದ ರವಿ ಸುಳ್ಳಿ, ಮನೋಜ್ ಸೇವಾಜೆ, ಜಗದೀಶ್ ಕೇಪಳಕಜೆ, ವಿನಯ ಮಡಪ್ಪಾಡಿ ಸಹಕರಿಸಿದರು.