ಶುಭವಿವಾಹ

0

ಪ್ರದೀಪ-ಮಾನಸ ಎನ್.ಎಲ್

ಅರಂತೋಡು ಗ್ರಾಮದ ತ್ರಿವೇಣಿ ನಿಲಯದ ಮುರಳೀಧರರವರ ಪುತ್ರ ಪ್ರದೀಪರವರ ವಿವಾಹವು ಕಡಬ ತಾ.ಯೇನೆಕಲ್ಲು ಗ್ರಾಮದ ನೆಕ್ರಾಜೆ ಲೋಕೇಶ್ ಮಡಿವಾಳರ ಪುತ್ರಿ ಮಾನಸ ಎನ್.ಎಲ್ ರವರೊಂದಿಗೆ ನ.19 ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.