ಹೋಟೆಲ್ ಉದ್ಯಮಿಯಾಗಿದ್ದ ರಾಮಚಂದ್ರ ಪ್ರಭು ನಾರ್ಣಕಜೆ ನಿಧನ

0

ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ರಾಮಚಂದ್ರ ಪ್ರಭುರವರು ನಿನ್ನೆ ರಾತ್ರಿ ಅಸೌಖ್ಯದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ಯಾಮಲ, ಪುತ್ರರಾದ ಶಿವಪ್ರಸಾದ್, ಹರ್ಷರಾಜ ರವರನ್ನು ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ರಾಮಚಂದ್ರರು 10 ವರ್ಷದ ಮೊದಲು ನಾರ್ಣಕಜೆಯಲ್ಲಿ ಹೋಟೆಲ್ ನಡೆಸಿ ಹೆಸರಾಗಿದ್ದರು. ಅಲ್ಲದೇ 24 ವರ್ಷ ಶಬರಿಮಲೆ ಯಾತ್ರೆ ನಡೆಸಿ ಗುರುಸ್ವಾಮಿಯಾಗಿದ್ದರು.