ಎನ್ನೆಂಸಿ ವಿದ್ಯಾರ್ಥಿ ವರುಣ್ ಆಚಾರ್ಯ ವೈ. ಯುವ ಸಂಗಮ ಭಾಗ-3 ಕ್ಕೆ ಆಯ್ಕೆ

0

ನೆಹರು ಮೆಮೋರಿಯಲ್ ಕಾಲೇಜಿನ ಯುಜಿಸಿ ಚಟುವಟಿಕೆಗಳ ಕೋಶದ ಸಂಯೋಜಕರಾದ ಡಾ.ವಿಜಯಲಕ್ಷ್ಮಿ ಎನ್.ಎಸ್. ಅವರ ಮಾರ್ಗದರ್ಶನದಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿ ವರುಣ್ ಆಚಾರ್ಯ ವೈ. ಯುವ ಸಂಗಮ ಭಾಗ-೩ ಕ್ಕೆ ಆಯ್ಕೆಯಾಗಿದ್ದು, ನೆಹರು ಮೆಮೋರಿಯಲ್ ಕಾಲೇಜನ್ನು ಪ್ರತಿನಿಧಿಸಲಿದ್ದಾರೆ. ಡಿಸೆಂಬರ್ ೧೩ ಕ್ಕೆ ಧಾರವಾಡದಿಂದ ೧೦ ದಿನದ ಕಾರ್ಯ ಯೋಜನೆ ನಿಮಿತ್ತ, ಐಐಟಿ ರೋಪರ್ ಪಂಜಾಬ್‌ಗೆ ತೆರಳಲಿದ್ದಾರೆ. ಇವರು ಸಂಪಾಜೆ ಗ್ರಾಮದ ಯಶವಂತ ಜೆ. ಹಾಗೂ ಸುಮತಿ ದಂಪತಿಯವರ ಪುತ್ರ.