ಮಂಗಳೂರು: ಕೆ. ಎಸ್. ಆರ್. ಪಿ. ಕಬಡ್ಡಿ ತಂಡಕ್ಕೆ ಪ್ರಶಸ್ತಿ

0

ನವೆಂಬರ್ 22 ರಿಂದ 24ರವರೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ರಾಜ್ಯ ರಿಸರ್ವ್ ಪೊಲೀಸ್ ಕ್ರೀಡಾಕೂಟದಲ್ಲಿ ಮಂಗಳೂರು ಕೆ. ಎಸ್. ಆರ್. ಪಿ ಕಬಡ್ಡಿ ತಂಡ ಪ್ರಪ್ರಥಮ ಬಾರಿಗೆ ಬೆಂಗಳೂರು ತಂಡವನ್ನು ಮಾಣಿಸಿ ಪ್ರಥಮ ಸ್ಥಾನದೊಂದಿಗೆ ರೋಲಿಂಗ್ ಶೀಲ್ಡ್ ಪಡೆದುಕೊಡಿದೆ.

ಕಬಡ್ಡಿ ತಂಡದ ನಾಯಕನಾಗಿರುವ ಕೇನ್ಯ ಗ್ರಾಮದ ದೇವಿಪ್ರಸಾದ್ ರೈ ಗೆಜ್ಜೆ ರವರು ಮಂಗಳೂರು ವಿ. ವಿ. ಮಾಜಿ ಕಬಡ್ಡಿ ಆಟಗಾರ.
ಕಬಡ್ಡಿ ತಂಡವನ್ನು ಮಂಗಳೂರು ಕೆ. ಎಸ್. ಆರ್. ಪಿ. ಕಮಾಂಡೆಂಟ್ ಬಿ. ಎಂ. ಪ್ರಸಾದ್ ರವರು ಅಭಿನಂದಿಸಿದ್ದಾರೆ.