ಗಾಂಧಿನಗರ: ಆಲೆಟ್ಟಿ ತಿರುವಿನಲ್ಲಿ ಅಪಾಯದ ಸ್ಥಿತಿಯಲ್ಲಿರುವ ಸ್ಲಾಬ್

0

ಸುಳ್ಯ ನಗರದ ಗಾಂಧಿನಗರದ ಆಲೆಟ್ಟಿ ತಿರುವಿನಲ್ಲಿ ಸ್ಲಾಬ್ ಕಲ್ಲು ಬಾಯ್ದೆರೆದಿದ್ದು, ಅಪಾಯದಂಚಿನಲ್ಲಿದೆ.
ದಿನನಿತ್ಯ ಈ ರಸ್ತೆಯಲ್ಲಿ ಹಲವಾರು ವಾಹನಗಳು ತೆರಳುತ್ತಿದ್ದು, ರಸ್ತೆಯಲ್ಲಿ ನಡೆಯುವ ಸಾರ್ವಜನಿಕರಿಗೂ ಅಪಾಯ ತಂದೊಡ್ಡಿದೆ.
ಸಂಬಂಧಿಸಿದವರು ಈ ಸ್ಲಾಬ್ ಕಲ್ಲನ್ನು ಶೀಘ್ರವಾಗಿ ಸರಿಪಡಿಸಬೇಕಾಗಿದೆ.