ಪಂಜ: ಕಂದಾಯ ನಿರೀಕ್ಷಕರಾಗಿ ರಂಜನ್ ಕಲ್ಕುದಿ ಅಧಿಕಾರ ಸ್ವೀಕಾರ

0

ಪಂಜ ನಾಡ ಕಚೇರಿಯ ಕಂದಾಯ ನಿರೀಕ್ಷಕರಾಗಿ ರಂಜನ್ ಕಲ್ಕುದಿಯವರು ದ.5ರಂದು ಅಧಿಕಾರ ಸ್ವೀಕರಿಸಿದರು. ಅವರು ಉಪ್ಪಿನಂಗಡಿ ನಾಡಕಚೇರಿಯಿಂದ ವರ್ಗಾವಣೆ ಗೊಂಡಿದ್ದಾರೆ.
ಪಂಜದಲ್ಲಿ ಕರ್ತವ್ಯದಲ್ಲಿದ್ದ ಚಂದ್ರ ನಾಯ್ಕ ರವರು ಅಧಿಕಾರ ಹಸ್ತಾಂತರಿಸಿದ್ದು ,ಅವರು ಉಪ್ಪಿನಂಗಡಿಗೆ ವರ್ಗಾವಣೆ ಗೊಂಡಿದ್ದಾರೆ.