ಕರ್ಲಪ್ಪಾಡಿ‌ ಜಾತ್ರೆ ಪ್ರಯುಕ್ತ ಶ್ರೀ‌ವಿಷ್ಣು ಯುವಕ ಮಂಡಲದಿಂದ ಶ್ರಮದಾನ

0

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಕ್ಷೇತ್ರದ ಜಾತ್ರೋತ್ಸವದ ಪೂರ್ವ ತಯಾರಿಯಾಗಿ ಶ್ರೀ ವಿಷ್ಣು ಯುವಕ ಮಂಡಲ ಮೇನಾಲ ವತಿಯಿಂದ ಶ್ರಮದಾನ ಸೇವೆ ನಡೆಯಿತು.

ಈ ಶ್ರಮದಾನ ಸೇವೆಯಲ್ಲಿ ವಿಷ್ಣು ಯುವಕ ಮಂಡಲದ ಅಧ್ಯಕ್ಷ ರಂಜಿತ್ ರೈ ಮೇನಾಲ,
ಗೌರವ ಅಧ್ಯಕ್ಷ ಶ್ರೀಧರ ಮನಣಿಯಾನಿ ಮೇನಾಲ,
ಯುವಕ ಮಂಡಲದ ಪದಾಧಿಕಾರಿಗಳಾದ ಶರಣ್ಯ ರಾವ್ ತುದಿಯಡ್ಕ, ಉಮೇಶ್ ಇರಂತಮಜಲು, ಹರ್ಷಿತ್ ರೈ ಬೇಲ್ಯ,, ಯತೀಶ್ ಗೌಡ, ಮೋಹನ್ ಬೇಲ್ಯ,ಸಂದೇಶ್ ಇರಂತಮಜಲ್,
ರಾಮ ಬಾಡೇಳು, ಅನಿಲ್,
ಹರೀಶ್ ಇರಂತಮಜಲ್, ಪ್ರಕಾಶ್ ಕಲ್ಲಗುಡೆ, ಶ್ರವೀಣ್ ಇರಂತಮಜಲ್,
ಹರೀಶ್, ಸಿಂಚನ್ ರೈ, ಪ್ರಥಮ್ ರಾವ್ , ಪ್ರಶಾಂತ್ , ಪದ್ಮನಾಭ
ಹಾಗೂ ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರು ಈಶ್ವರ ಭಟ್ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಮೇನಾಲ,ಅನಿಲ್ ಪಡ್ಡಂಬೈಲ್ ಉಪಸ್ಥಿತರಿದ್ದರು.