ಅರಂತೋಡು: ತೋಟಂಪಾಡಿ ಉಳ್ಳಾಕುಳು ದೈವಸ್ಥಾನದಿಂದ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ

0

ಅರಂತೋಡು ಗ್ರಾಮದ ತೋಟಂಪ್ಪಾಡಿ ಉಳ್ಳಾಕುಲು ದೇವಸ್ಥಾನದಿಂದ ಮಂತ್ರಾಕ್ಷತೆಯನ್ನು ಪಡೆದು ಮನೆಮನೆಗೆ ವಿತರಿಸುವ ಕಾರ್ಯಕ್ಕೆ ಜ.1ರಂದು ಚಾಲನೆ ನೀಡಲಾಯಿತು.


ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಮನೆ – ಮನೆಗೆ ಮಂತ್ರಾಕ್ಷತೆ ವಿತರಿಸಿದರು.