ಜ.4 : ನೆಲ್ಲೂರು ಕೆಮ್ರಾಜೆ‌ ಸೊಸೈಟಿ ಸಭಾಭವನದಲ್ಲಿ ಹಣ್ಣಿನ ಬೆಳೆಗಳು ಹಾಗೂ ಜಾಯಿಕಾಯಿ ಬೇಸಾಯ ಕುರಿತು ತರಬೇತಿ

0

ತೋಟಗಾರಿಕೆ ಇಲಾಖೆ ಮತ್ತು ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಸಹಯೋಗದೊಂದಿಗೆ ಹಣ್ಣಿನ ಬೆಳೆಗಳು ಹಾಗೂ ಜಾಯಿಕಾಯಿ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮ ನಾಳೆ(ಜ.4) ಬೆ.10.30ರಿಂದ ಸೊಸೈಟಿ ಸಭಾಭವನದಲ್ಲಿ ನಡೆಯಲಿದೆ‌. ಹಣ್ಣಿನ ಬೆಳೆಗಳ‌ ಬಗ್ಗೆ ಡಾ| ಮುರಳಿ, ಜಾಯಿಕಾಯಿ ಹಾಗೂ ಕಾಳುಮೆಣಸು ಬೆಳೆಯ ಬಗ್ಗೆ ಸುರೇಶ್ಚಂದ್ರ ಟಿ.ಆರ್.ತೊಟ್ಟೆತ್ತೋಡಿ, ಕಲ್ಮಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ.‌