ಶೇಣಿ ಹೊಸಮಜಲು ಸಂಪರ್ಕ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಫಲಾನುಭವಿಗಳು

0

ಕಳಂಜ ಮತ್ತು ಅಮರಪಡ್ನೂರು ಗ್ರಾಮ ವ್ಯಾಪ್ತಿಯ ಶೇಣಿ ಹೊಸಮಜಲು ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಅಲ್ಲಲ್ಲಿ ಕೆಟ್ಟು ಹೋಗಿದ್ದು, ರಸ್ತಯ ಫಲಾನುಭವಿಗಳು ಶ್ರಮದಾನದ ಮೂಲಕ ಜ. 7ರಂದು ದುರಸ್ತಿಗೊಳಿಸಿದರು. ಶ್ರಮದಾನದಲ್ಲಿ ಮಾಧವ, ವಸಂತ ಹೊಸಮಜಲು, ಪ್ರವೀಣ್ ಪೋನಡ್ಕ, ಕುಶನ್ ಹೊಸಮಜಲು, ಹರೀಶ್ ಹೊಸಮಜಲು, ನಾರಾಯಣ ಆಚಾರ್ಯ ಕಲ್ಮಲೆ, ಪ್ರಭಾಕರ ಹೊಸಮಜಲು, ನವೀನ್ ಪೋನಡ್ಕ, ಅಶೋಕ್ ಶೇಣಿ, ಜನಾರ್ಧನ ಹೊಸಮಜಲು, ಚನಿಯಪ್ಪ ನಾಯ್ಕ ಹೊಸಮಜಲು, ನಾರಾಯಣ ನಾಯ್ಕ ಹೊಸಮಜಲು, ಜನಾರ್ಧನ ಪೂಜಾರಿ ನೆಲ್ಲಿಗುಡ್ಡೆ, ಬಾಲಕೃಷ್ಣ ನೆಲ್ಲಿಗುಡ್ಡೆ, ಪಳನಿ ಹೊಸಮಜಲು, ಭರಣಿ ಹೊಸಮಜಲು ಭಾಗವಹಿಸಿದ್ದರು.