ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಪ್ರಯುಕ್ತ

0

🔸 ಪಂಜ ದೇವಳದಲ್ಲಿ ವಿಶೇಷ ಪೂಜೆ -ಭಜನಾ ಸಂಕೀರ್ತನೆ ಆರಂಭ

ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ
ಪ್ರಾಣ ಪ್ರತಿಷ್ಠೆ ಪ್ರಯುಕ್ತ ಐವತ್ತೊಕ್ಲು, ಕೂತ್ಕುಂಜ , ಪಂಬೆತ್ತಾಡಿ ಗ್ರಾಮದ ಹಿಂದೂ ಬಾಂಧವರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.22 ರಂದು ವಿಶೇಷ ಪೂಜೆ, ಮುಂಜಾನೆಯಿಂದ ದೇವಳದ ಪಾರ್ವತಿ ಸಭಾ ಭವನದಲ್ಲಿ ಭಜನಾ ಸಂಕೀರ್ತನೆ ಆರಂಭ ಗೊಂಡಿದೆ.

ಬಳಿಕ ಉಪನ್ಯಾಸ, ಮಧ್ಯಾಹ್ನ ಪ್ರಸಾದ ವಿತರಣೆ, ರಾಮ ಭಕ್ತರಿಂದ ಅನ್ನಸಂತರ್ಪಣೆ ಜರುಗಲಿದೆ.