ಡಾ.ಪ್ರಭಾಕರ ಶಿಶಿಲರವರ ಆತ್ಮ ಕಥನ ‘ಬೊಗಸೆ ತುಂಬಾ ಕನಸು’ ಪಂಜಾಬೀ ಭಾಷೆಗೆ

0

ಹಿರಿಯ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲ ಇವರ ಆತ್ಮ ಕಥನ ಬೊಗಸೆ ತುಂಬಾ ಕನಸು ಕೃತಿಯು ಶೀಘ್ರದಲ್ಲಿ ಪಂಜಾಬೀ ಭಾಷೆಯಲ್ಲಿ ಹೊರ ಬರಲಿದೆ.
ಚಂಡೀಗಡ ವಿಶ್ವ ವಿದ್ಯಾಲಯದ ಪಂಜಾಬಿ ಭಾಷೆಯ ಸಹ ಪ್ರಾಧ್ಯಾಪಕ ಡಾ. ಪಂಡಿತರಾವ್ ಈ ಕೃತಿಯನ್ನು ಪಂಜಾಬಿಗೆ ಭಾಷಾಂತರಿಸುತ್ತಿದ್ದಾರೆ.
ಈ ಕೃತಿಯು ೨೦೧೯ರ ಅತ್ಯುತ್ತಮ ಆತ್ಮಕಥನವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿತ್ತು.