ಕಲ್ಲುಮುಟ್ಲುವಿನ ಬಾಲಕಿ ಕು.ರುಷ್ಮಳಿಂದ ಕೇಶ ದಾನ

0

ಸುಳ್ಯ ಗಾಂಧಿನಗರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಕು. ರುಷ್ಮ ಎಂಬ ಬಾಲಕಿ
ಸ್ವ ಇಚ್ಛೆಯಿಂದ ಕ್ಯಾನ್ಸರ್ ಪೀಡಿತರಿಗೆ ತನ್ನ ಕೇಶ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾಳೆ. ಈಕೆ ಕಲ್ಲುಮುಟ್ಲು ನಿವಾಸಿ ಕರುಣಾಕರ ಮತ್ತು ಜಲಜಾಕ್ಷಿ ದಂಪತಿಯ ಪುತ್ರಿ.