ಶುಭವಿವಾಹ : ಕಿರಣ್-ತಿಲಕ

0

ಕೋಲ್ಚಾರು ಗ್ರಾಮದ ಶ್ರೀಮತಿ ಚಂದ್ರಾವತಿ ಮತ್ತು ಭೀಮಯ್ಯ ಗೌಡರವರ ಪುತ್ರ ಕಿರಣ್‌ರವರ ವಿವಾಹವು ಸುಳ್ಯ ಕಸಬಾ ಗ್ರಾಮದ ಕುಂಬೆತ್ತಿ ಬನ ದಿ.ಶಿವರಾಮ ಗೌಡರವರ ಪುತ್ರಿ ತಿಲಕರೊಂದಿಗೆ ಡಿ.31ರಂದು ಮಡಿಕೇರಿಯ ಶ್ರೀ ಅಶ್ವಿನಿ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಔತಣಕೂಟವು ಜ.26ರಂದು ಕೊಡಗು ಸಂಪಾಜೆ ಪಯಸ್ವಿನಿ ಸಹಕಾರ ಭವನದಲ್ಲಿ ನಡೆಯಿತು.