ಕೊಡಿಯಾಲ ಗ್ರಾಮ ಪಂಚಾಯತ್ ಸಿಬ್ಬಂದಿ ರಾಜೇಶ್ವರಿಯವರ ಚಿಕಿತ್ಸೆಗೆ ಧನ ಸಹಾಯಕ್ಕೆ ಮನವಿ

0

ಕೊಡಿಯಾಲ ಗ್ರಾಮ ಪಂಚಾಯತ್ ಸಿಬ್ಬಂದಿ ಶ್ರೀಮತಿ ರಾಜೇಶ್ವರಿಯವರು ತಲೆಯಲ್ಲಿ ರಕ್ತಸ್ರಾವ ಉಂಟಾಗಿದ್ದು ಇವರನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ವೈದ್ಯರು ತುರ್ತಾಗಿ ಇವರ ತಲೆಯ ಸರ್ಜರಿ ಮಾಡಬೇಕೆಂದು ತಿಳಿಸಿದ್ದು ಸರ್ಜರಿಗೆ ಸುಮಾರು 5 ಲಕ್ಷ ರೂಪಾಯಿ ಬೇಕಾಗಿದ್ದು ಹಾಗೂ ಚಿಕಿತ್ಸೆಗೆ ದಿನಕ್ಕೆ 3,000 ರೂ.ಬೇಕಾಗಿದ್ದು ಇವರು ದಿನಕೂಲಿ ನೌಕರಾಗಿದ್ದು ಹಾಗೂ ತೀರ ಬಡವರಾಗಿದ್ದು ಸಹೃದಯಿ ದಾನಿಗಳು ಧನಸಹಾಯ ನೀಡುವಂತೆ ವಿನಂತಿಸಿದ್ದಾರೆ.
ಧನ ಸಹಾಯ ಮಾಡುವವರು.
ರಾಜೇಶ್ವರಿ google pay & phone pay no – 8277260336