ಅರಂತೋಡು ಕಾಂಗ್ರೆಸ್ ಮುಖಂಡರಿಂದ ಉಪಮುಖ್ಯಮಂತ್ರಿಯ ಭೇಟಿ

0

ಕೊಡಗು ಜಿಲ್ಲೆಯ ಮಡಿಕೇರಿಗೆ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಕೆ ಪಿ ಸಿ ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಅರಂತೋಡು ಕಾಂಗ್ರೆಸ್ ಮುಖಂಡರಾದ ತೀರ್ಥರಾಮ ಪರ್ನೋಜಿ ಉಳುವಾರು ಮತ್ತು ಜನಾರ್ಧನ ಆಡ್ಕಬಳೆ ಭೇಟಿ ಮಾಡಿದರು.