ಬಳ್ಳಕ್ಕದಲ್ಲಿ ರಂಜಿಸಿದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಯಕ್ಷಗಾನ ಬಯಲಾಟ ಶ್ರೀದೇವಿ‌ಮಹಾತ್ಮೆ ಮೇ. 17ರಂದು ಸಂಜೆ ಸ.ಕಿ.ಪ್ರಾ. ಶಾಲೆ ಹರಿಪುರ ಬಳ್ಳಕ್ಕದಲ್ಲಿ ನಡೆಯಿತು.


ರಾತ್ರಿ ಅನ್ನಸಂತರ್ಪಣೆ ನಡೆಯಿತು. ಮಂಗಳೂರಿನ ಎಸ್.ಜೆ.ಆರ್ ಟೆಕ್ನಾಲಜಿ ಮಾಲಕರಾದ ಸುಂದರ ಬಳ್ಳಕ್ಕ, ವೆಂಕಟ್ರಮಣ ಬಳ್ಳಕ್ಕ, ಚಂದ್ರಶೇಖರ ಬಳ್ಳಕ್ಕ ಮತ್ತು ಶ್ರೀದೇವಿ ಸೇವಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಆಗಮಿಸಿದ್ದರು.