ಬಾಂಜಿಕೋಡಿಯಲ್ಲಿ ಯುವಕರಿಂದ ಶ್ರಮದಾನ

0

ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ವಿದ್ಯುತ್ ಹೆಚ್ ಟಿ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳನ್ನು ಶ್ರಮಮದಾನದ ಮೂಲಕ ತುoಡರಿಸಲಾಯಿತು. ಮಳೆಗಾಲದಲ್ಲಿ ಗಾಳಿಗೆ ಮರದ ಗೆಲ್ಲುಗಳು ಬಿದ್ದು ಪದೇಪದೇ ವಿದ್ಯುತ್ ಕೈಗೊಡುವ ತೊಂದರೆ ತಪ್ಪಿಸುವ ಉದ್ದೇಶದಿಂದ ಮರದ ಗೆಲ್ಲುಗಳನ್ನು ಕಡಿಯಲಾಯಿತು.
ಶ್ರಮದಾನದಲ್ಲಿ ಪ್ರಸಾದ್ ಕೆಮಿಂಜೆ, ರೋಹಿತ್ ಬಾಂಜಿಕೋಡಿ, ಸುಜಿತ್ ಬಾಂಜಿಕೋಡಿ, ಸಂಪತ್ ಬಾಂಜಿಕೋಡಿ ಬಾಗವಹಿಸಿದ್ದರು.