ಎಣ್ಮೂರು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಅಧ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಕೊಳ್ತಂಗರೆ ಪುನರಾಯ್ಕೆ

0

ಐವತ್ತೊಕ್ಲು ರಹ್ಮಾನಿಯಾ ಕೇಂದ್ರ ಜುಮಾ ಮಸ್ಜಿದ್ ಎಣ್ಮೂರು ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ನಡೆದು ೨೦೨೪-೨೫ ನೇ ಸಾಲಿನ ಅದ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ, ಪ್ರದಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಕೊಳ್ತಂಗರೆ ಪುನರಾಯ್ಕೆಗೊಂಡರು.

ಗೌರವಾದ್ಯಕ್ಷರಾಗಿ ಹಾಜಿ ಕುಂಞಿಪಳ್ಳಿ ಐವತ್ತೊಕ್ಲು, ಉಪಾದ್ಯಕ್ಷರಾಗಿ ಬಶೀರ್ ಐವತ್ತೊಕ್ಲು, ಕೋಶಾದಿಕಾರಿಗಳಾಗಿ ಅಬ್ದುಲ್ ಖಾದರ್ ಕುದ್ರು, ಜೊತೆ ಕಾರ್ಯದರ್ಶಿಗಳಾಗಿ ರಹೀಂ ಮರಕ್ಕಡ, ಅಶ್ರಫ್ ಮರಕ್ಕಡ, ನಿರ್ದೇಶಕರುಗಳಾಗಿ ಉಮ್ಮರಬ್ಬ ಸಿ ಎಂ, ಆದಂಕುಂಞಿ ಅಡಿಬಾಯಿ, ಆದಂ ಪಡ್ಪಿನಂಗಡಿ, ಹಂಝ ಪಳ್ಳಿಮನೆ, ಅಬ್ದುಲ್ ಅಝೀಝ್,ಸಅದಿ, ಅಝೀಝ್ ಮುಸ್ಲಿಯಾರ್ ಕಲ್ಲೇರಿ, ದಾವೂದು ಮುಚ್ಚಿಲ, ಹಮೀದ್ ಚೆಕ್ಕಡ್ಕ, ಉಮ್ಮರ್ ಚೆಕ್ಕಡ್ಕ ಆಯ್ಕೆಯಾದರು.