ವಿನೋಬಾನಗರದ ವಿವೇಕಾನಂದ ಪ್ರೌಢಶಾಲೆಯ ಮಂಗಳಾಮೃತಳಿಗೆ ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ 2 ಹೆಚ್ಚುವರಿ ಅಂಕ

0


ಜಾಲ್ಸೂರು ಗ್ರಾಮದ ವಿನೋಬಾನಗರದ ವಿವೇಕಾನಂದ ಪ್ರೌಢಶಾಲೆಯ ಮಂಗಳಾಮೃತ ಕೆ.ಆರ್.ಳಿಗೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಮರು ಮೌಲ್ಯಮಾಪನದಲ್ಲಿ 2 ಹೆಚ್ಚುವರಿ ಅಂಕ ದೊರೆತಿದೆ. ಇಂಗ್ಲೀಷ್‌ನಲ್ಲಿ ಹೆಚ್ಚುವರಿ 2 ಅಂಕಗಳು ಸೇರ್ಪಡೆಗೊಂಡಿದ್ದು, ಮೊದಲು 613 ಅಂಕ ಇದ್ದ, ಇದೀಗ 615 ಅಂಕ ದೊರೆತಿದೆ. ಈಕೆ ವಿನೋಬಾನಗರದ ರವಿರಾಜ್ ಮತ್ತು ವಾಣಿ ದಂಪತಿಯ ಪುತ್ರಿ.