ಜೂ. 16: ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಪದಗ್ರಹಣ ಅಧ್ಯಕ್ಷರಾಗಿ ಉಷಾ ಬಿ. ಭಟ್, ಕಾರ್ಯದರ್ಶಿಯಾಗಿ ಚೇತನ್ ಡಿ. ಶೆಟ್ಟಿ, ಈಶ್ವರ ವಾರಣಾಶಿ ಕೋಶಾಧಿಕಾರಿ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಪದಗ್ರಹಣ ಕಾರ್ಯಕ್ರಮ ಜೂ. 16ರಂದು ಬೆಳ್ಳಾರೆಯ ಜೆ.ಡಿ. ಆಡಿಟೋರಿಯಂ ಪೆರುವಾಜೆಯಲ್ಲಿ ನಡೆಯಲಿದೆ. ಪದಗ್ರಹಣ ಅಧಿಕಾರಿಯಾಗಿ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಕುಡ್ಪಿ ಅರವಿಂದ ಶೆಣೈ ಭಾಗವಹಿಸಲಿದ್ದಾರೆ.

ನೂತನ ಪದಾಧಿಕಾರಿಗಳ ಆಯ್ಕೆ ಈಗಾಗಲೇ ನಡೆದಿದ್ದು, ನೂತನ ಅಧ್ಯಕ್ಷರಾಗಿ ಶ್ರೀಮತಿ ಉಷಾ ಬಿ. ಭಟ್, ಕಾರ್ಯದರ್ಶಿಯಾಗಿ ಚೇತನ್ ಡಿ‌. ಶೆಟ್ಟಿ, ಕೋಶಾಧಿಕಾರಿಯಾಗಿ ಈಶ್ವರ ವಾರಣಾಶಿ ಆಯ್ಕೆಯಾಗಿದ್ದಾರೆ. ಐಪಿಪಿ ವಿಠಲ್ ಶೆಟ್ಟಿ, ಫಸ್ಟ್ ವೈಸ್ ಪ್ರೆಸಿಡೆಂಟ್ ಆಗಿ ಚಂದ್ರಹಾಸ ರೈ ಪುಡ್ಕಜೆ, ಸೆಕೆಂಡ್ ವೈಸ್ ಪ್ರೆಸಿಡೆಂಟ್ ಆಗಿ ಯತೀಶ್ ಭಂಡಾರಿ, ಥರ್ಡ್‌ ವೈಸ್ ಪ್ರೆಸಿಡೆಂಟ್ ಆಗಿ ಎಸ್.ಬಿ. ಜಯರಾಮ ರೈ, ಟೇಮರ್ ಆಗಿ ದಯಾನಂದ ಮಠತ್ತಡ್ಕ, ಟೈಲ್ ಟ್ವಿಸ್ಟರ್ ಆಗಿ ಕುಂಬ್ರ ದಯಾಕರ ಅಳ್ವ, ಮೆಂಬರ್ಶಿಫ್ ಕಮಿಟಿ ಚಯರ್ ಪರ್ಸನ್ ಆಗಿ ಹೊನ್ನಪ್ಪ ಬೆಳ್ಳಾರೆ, ಉಪ ಕಾರ್ಯದರ್ಶಿಯಾಗಿ ಆಶಾ ಸಿ. ರೈ, ಮಾರ್ಕೆಟಿಂಗ್ ಚಯರ್ ಪರ್ಸನ್ ಅಗಿ ವಿಲಾಸ್ ರೈ, ಸರ್ವಿಸ್ ಚಯರ್ ಪರ್ಸನ್ ಆಗಿ ಉದಯ ಹಾರಿತ್ತಾಡಿ ಆಯ್ಕೆಯಾದರೆ ನಿರ್ದೇಶಕರುಗಳಾಗಿ ಪದ್ಮನಾಭ ಶೆಟ್ಟಿ ಪೆರುವಾಜೆ, ಗಣೇಶ್ ರೈ, ವಿ. ಕೃಷ್ಣ ರಾವ್, ರಮಾನಾಥ ರೈ, ಡಾ. ಶಿವಪ್ರಸಾದ್ ಶೆಟ್ಟಿ, ಶ್ರೀಮತಿ ಭವಾನಿ ವಿ. ಶೆಟ್ಟಿ ಮತ್ತು ಸದಸ್ಯರುಗಳಾಗಿ ಮನೋಹರ್ ಗಾಣಿಗ, ಶ್ರೀಮತಿ ಸುನಿತಾ, ಮನೋಹರ್, ಶ್ರೀಮತಿ ಸುಜಾತ ಪಿ. ಶೆಟ್ಟಿ,
ಶ್ರೀಮತಿ ಹರಿಣಾಕ್ಷಿ ಜೆ. ರೈ ಆಯ್ಕೆಯಾಗಿದ್ದಾರೆ.