ಗಾನಸಿರಿ ಗಾಯನ ರತ್ನ ಪ್ರಶಸ್ತಿ

0

ಪುತ್ತೂರಿನ ಗಾನಸಿರಿ ಕಲಾ ಕೇಂದ್ರ ಆಯೋಜಿಸಿದ ರಾಜ್ಯ ಮಟ್ಟದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಸುಳ್ಯದಿಂದ ಸ್ಪರ್ಧಿಸಿ ತೃತೀಯ ಸ್ಥಾನ ಪಡೆದು, ಗಾನಸಿರಿ ಗಾಯನ ರತ್ನ ಪ್ರಶಸ್ತಿಯನ್ನು ಹಾಗೂ ಟ್ರೋಫಿ ಯನ್ನು ಯಶ್ವಿಕ ಕುಂಟಿನಿ ಇವರು ಪಡೆದುಕೊಂಡಿರುತ್ತಾರೆ.

ಇವರು ಕುಂಟಿನಿ ಯ ಸ್ವಾತಿ ಮತ್ತು ಶ್ರೀ ರಾಮ ಜೀಪಿನ ಗಿರೀಶ್ ಕುಂಟಿನಿಯವರ ಪುತ್ರಿ.

ಇವರು ಪುತ್ತೂರಿನ ಗಾನಸಿರಿ ಕಲಾಕೇಂದ್ರದ ಗುರುಗಳಾದ ಡಾll ಕಿರಣಕುಮಾರ್ ಮತ್ತು ಸಹಶಿಕ್ಷಕಿ ಶ್ರೀಲಕ್ಷ್ಮಿ ಪುತ್ತೂರು ಇವರೊಂದಿಗೆ ಸುಗಮ ಸಂಗೀತವನ್ನು ಅಭ್ಯಾಸ ಮಾಡುತಿದ್ದಾರೆ. ಅಡ್ಕಾರ್ ವಿವೇಕಾನಂದ ವಿದ್ಯಾಸಂಸ್ಥೆಯ 2 ನೇ ತರಗತಿ ವಿದ್ಯಾರ್ಥಿನಿ.