ಮಾಜಿ ಸಚಿವ ಅಂಗಾರರಿಂದ ಯಡಿಯೂರಪ್ಪರಿಗೆ ಸ್ವಾಗತ

0


ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ್ದು, ಅವರನ್ನು ಮಾಜಿ ಸಚಿವ ಎಸ್.ಅಂಗಾರರವರು ಹೂಗುಚ್ಛ ನೀಡಿ ಸ್ವಾಗತಿಸಿದರು.