ಜು.12 : ಬೆಳ್ಳಾರೆಯಲ್ಲಿ ಬ್ರಾಹ್ಮರಿ ತೆಂಗಿನಕಾಯಿ ಖರೀದಿ ಕೇಂದ್ರ ಶುಭಾರಂಭ

0

ಬೆಳ್ಳಾರೆಯ ಬಸ್ ನಿಲ್ದಾಣ ಬಳಿ ಪಂಚಾಯತ್ ಕಟ್ಟಡದಲ್ಲಿ ವಿವೇಕ್ ರೈ ಶೇಣಿಯವರ ಮಾಲಕತ್ವದ ಬ್ರಾಹ್ಮರಿ ತೆಂಗಿನಕಾಯಿ ಖರೀದಿ ಕೇಂದ್ರ ಜು.12 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ತೆಂಗಿನಕಾಯಿ,ಬಾಳೆಗೊನೆ, ಗೇರುಬೀಜ ಮತ್ತು ಕೊಕ್ಕೋ ಇವುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.