ಟಿ.ಎ.ಪಿ.ಸಿ.ಎಂ.ಎಸ್.ಗೆ ಅವಿರೋಧ ಆಯ್ಕೆ

0

ಜು.26 ರಂದು ಅಧ್ಯಕ್ಷರ ಆಯ್ಕೆ

ಸುಳ್ಯ ಟಿ.ಎ.ಪಿ.ಸಿ.ಎಂ.ಎಸ್. ಆಡಳಿತ ಮಂಡಳಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಸತ್ಯಕುಮಾರ್ ಆಡಿಂಜ, ದಿನೇಶ್ ಸರಸ್ವತಿಮಹಲ್ ಮತ್ತು ರಾಮಚಂದ್ರ ಆಲೆಟ್ಟಿ ನಾಮಪತ್ರ ಹಿಂತೆಗೆದುಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷದ ನಿತ್ಯಾನಂದ
ಮುಂಡೋಡಿ, ಪಿ.ಸಿ.ಜಯರಾಮ್, ರಾಜೀವಿ ರೈ, ಸೋಮಶೇಖರ ಕೊಯಿಂಗಾಜೆ, ವಿನೂಪ್ ಮಲ್ಲಾರ, ಲಿಜೋ ಜೋಸ್, ಪಿ.ಎಸ್.ಗಂಗಾಧರ್, ಎಸ್.ಸಂಶುದ್ದೀನ್, ಸುರೇಶ್ ಎಂ.ಎಚ್., ಪುಷ್ಪ ಗಂಗಯ್ಯ ಪೂಂಬಾಡಿ, ಚಂಚಲಾ ಮುಳುಗಾಡು, ಭುವನೇಂದ್ರ ದಾಸ್ ಮತ್ತು ಚಂದ್ರಶೇಖರ ಮಂದ್ರಪ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಜು.೨೬ ರಂದು ಚುನಾವಣೆ ನಡೆಯಲಿದೆ ಎಂದು ತಿಳಿದುಬಂದಿದೆ.