ಸುಬ್ರಹ್ಮಣ್ಯ ಠಾಣೆಯ ಆರು ಮಂದಿ ಕಡಬ ಠಾಣೆಗೆ, ಇಬ್ಬರು ಬೆಳ್ಳಾರೆ ಗೆ, ಓರ್ವ ಉಪ್ಪಿನಂಗಡಿಗೆ ವರ್ಗಾವಣೆ

0

ಸುಬ್ರಹ್ಮಣ್ಯ ಠಾಣೆಯ ಎ‌‌.ಎಸ್.ಐ ಕರುಣಾಕರ ಸಹಿತ ಆರು ಜನ ಕಡಬ ಠಾಣೆಗೆ, ಇಬ್ಬರು ಬೆಳ್ಳಾರೆ ಗೆ, ಓರ್ವ ಉಪ್ಪಿನಂಗಡಿಗೆ ವರ್ಗಾವಣೆಗೊಂಡಿದ್ದಾರೆ.

ಎ. ಎಸ್. ಐ ಕರುಣಾಕರ ಬಿ.ಎನ್ , ಹೆಡ್ ಕಾನ್ಸ್ ಸ್ಟೇಬಲ್ ರೋಹಿತೇಶ್ವರ , ಕನ್ಸ್ ಸ್ಟೇಬಲ್ ಬಸವರಾಜ್ ಎಚ್ ವಂದಲ್, ವಿಠ ಮಳಿಯಪ್ಪ, , ಅರವಿಂದ್ ಚೌಹನ್, ಮಹಿಳಾ ಕಾಸ್ಟೇಬಲ್ ಮಹಾಲಕ್ಷ್ಮೀ ಯಲವಟ್ಟಿ ಕಡಬ ಠಾಣೆಗೆ, ಹೆಡ್ ಕಾನ್ಸ್ ಸ್ಟೇಬಲ್ ನಿತೀಶ್ ವಿ ಶೆಟ್ಟಿ ಹಾಗೂ ದಯಾನಂದ ಬೆಳ್ಳಾರೆಗೆ, ಕಾನ್ ಸ್ಟೇಬಲ್ ಕುಮಾರಸ್ವಾಮಿ ಉಪ್ಪಿನಂಗಡಿಗೆ ವರ್ಗಾವಣೆಯಾಗಿದ್ದಾರೆ.