ಭಾರೀ ಮಳೆ : ಪೆರುವಾಜೆ ಸವಣೂರು ರಸ್ತೆ ಬಂದ್

0

ಗೌರಿ ಹೊಳೆಯ ನೀರು ರಸ್ತೆಗೆ ಬಂದು ಸಂಪರ್ಕ ಕಡಿತ

ಪೆರುವಾಜೆ ಸವಣೂರು ರಸ್ತೆ ಸಂಪರ್ಕ ಕಡಿತಗೊಂಡಿದೆ.
ಇಂದು ಸುರಿದ ಮಳೆಗೆ ಗೌರಿ ಹೊಳೆ ಉಕ್ಕಿ ಹರಿಯುತ್ತಿದ್ದು ಪೆರುವಾಜೆಯ ಕಾಪು ಸಮೀಪ ಹೊಳೆಯ ನೀರು ರಸ್ತೆ ಆವರಿಸಿದ್ದು ಸಂಪರ್ಕ ಕಡಿತಗೊಂಡಿದೆ.