ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ. ಅವರಿಗೆ ಸನ್ಮಾನ

0

ಸುಳ್ಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ, ಸೇವೆಯಿಂದ ನಿವೃತ್ತರಾಗಲಿರುವ ರಮೇಶ್ ಬಿ. ಈ. ಅವರನ್ನು ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸುಳ್ಯದ ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಸನ್ಮಾನಿಸಿ,ಅಭಿನಂದಿಸಲಾಯಿತ್ತು..

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ  ನ. ಸೀತಾರಾಮ, ಸಂಚಾಲಕ  ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಸದಸ್ಯರುಗಳಾದ ಶ್ರೀಮತಿ ಲತಾಮಧುಸೂದನ್,  ಪುರುಷೋತ್ತಮ ಕಿರ್ಲಾಯ, ಹೇಮಂತ್ ಮಠ ,  ಹೇಮಂತ್ ಕಾಮತ್, ವಿದ್ಯಾ ಸಂಸ್ಥೆಯ ಹಿತೈಷಿ ಡಾ. ಮನೋಜ್ ಕುಮಾರ್ ಅಡ್ಡಾಂತ್ತಡ್ಕ,  ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಶ್ರೀಮತಿ ಶೀತಲ್, ಸಿ.ಆರ್.ಪಿ ಗಳಾದ ಶ್ರೀಮತಿ ಅನುರಾಧ ಎಂ. ಆರ್. ಶ್ರೀಮತಿ ಮಮತಾ ಕೆ.,  ಕುಶಾಲಪ್ಪ,  ಜಯಂತ್,  ಮಹೇಶ್, ಸುನಿಲ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ  ಸುಬ್ರಹ್ಮಣ್ಯ ಕೆ ಎನ್.ಶ್ರೀಮತಿ ರಮ್ಯ ಉಪಸ್ಥಿತರಿದ್ದರು.