ನಾಲ್ಕೂರು : ಮೆಟ್ಟಿನಡ್ಕ ಬೂತ್ ಸಂಖ್ಯೆ -120ರ ಬಿಜೆಪಿ ಪದಾಧಿಕಾರಿಗಳ ಆಯ್ಕೆ

0

ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಬೂತ್ ಸಂಖ್ಯೆ 120ರ ಬಿಜೆಪಿ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನೂತನ ಸಮಿತಿಯ ಅಧ್ಯಕ್ಷರಾಗಿ ಲೋಹಿತ್ ಚೆಮ್ನೂರು, ಕಾರ್ಯದರ್ಶಿಯಾಗಿ ಪ್ರಜ್ವಲ್ ಕುಂಭಡ್ಕ ಅವರ ಆಯ್ಕೆ ನಡೆದಿದೆ.

ಮತಗಟ್ಟೆ ಏಜೇಂಟ್ ರಾಗಿ ಉಮೇಶ್ ಕೋಣೆಕಾನ, ಬಿ ಎಲ್ ಎ 2ಆಗಿ ಹರೀಶ್ ಚಿಲ್ತಡ್ಕ, ಮಹಿಳಾ ಸದಸ್ಯರಾಗಿ ತಿಲಕ ಕೊಲ್ಯ, ಎಸ್ ಸಿ ಸದಸ್ಯರಾಗಿ ವಿಶ್ವನಾಥ ಸಾಲ್ತಾಡಿ, ಎಸ್ ಟಿ ಸದಸ್ಯರಾಗಿ ನಿತೇಶ್ ಗೌರಿಗುಂಡಿ, ಓ ಬಿ ಸಿ ಸದಸ್ಯರಾಗಿ ಪ್ರಮೋದ್ ಕೋಣೆಕಾನ ಹಾಗೂ ಸದಸ್ಯರಾಗಿ ಕಿಶನ್ ಪಂಜಿಪಳ್ಳ, ಸುರೇಶ ಚತ್ರಪ್ಪಾಡಿ, ಗಂಗಾಧರ ಕುಕ್ಕುಜೆ, ಯತೀಂದ್ರ ಸಾಲ್ತಾಡಿ, ವಿನಯಚಂದ್ರ ದೇರಪ್ಪಜ್ಜನ ಮನೆ, ಜಯಂತ ಗೌರಿಗುಂಡಿ, ಕಾರ್ತಿಕ್ ಅಮೆ, ಜಯರಾಮ ಪೈಕ, ಉದಯಚಂದ್ರ ಪೂಜಾರಿಕೋಡಿ, ಪ್ರವೀಣ್ ಪೂಜಾರಿಕೋಡಿ, ದಿನೇಶ್ ಸಾಲ್ತಾಡಿ, ಭರತ್ ಬೆಳ್ಳಿಪ್ಪಾಡಿ ಇರಲಿದ್ದಾರೆ.


ನಾಲ್ಕೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಚಂದ್ರಶೇಖರ ಬಾಳುಗೋಡು ಹಾಗೂ ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿಯವರಾದ ವಿಜಯಕುಮಾರ ಚಾರ್ಮಾತ, ತಾಲೂಕು ಹಿಂದುಳಿದ ವರ್ಗ ಯುವ ಮೋರ್ಚಾ ಉಪಾಧ್ಯಕ್ಷರಾದ ರಾಕೇಶ್ ಮೆಟ್ಟಿನಡ್ಕ ಹಾಗೂ ನಿರ್ಗಮಿತ ಬೂತ್ ಅಧ್ಯಕ್ಷರಾದ ಅರುಣ ತಿಪ್ಪನೂರು, ಗುತ್ತಿಗಾರು ಗ್ರಾಮ ಪಂಚಾಯತು ಉಪಾಧ್ಯಕ್ಷರಾದ ಭಾರತಿ ಸಾಲ್ತಾಡಿ ಹಾಗೂ ಪಂಚಾಯತ್ ಸದಸ್ಯರಾದ ವಿನಯಚಂದ್ರ ಸಾಲ್ತಾಡಿ ಇವರು ಉಪಸ್ಥಿತರಿದ್ದರು. ಹಾಗೂ ಪಕ್ಷದ ಹಿರಿಯರಾದ ತಿರುಮಲೇಶ್ವರ ಕೊಲ್ಯ, ತೇಜಕುಮಾರ ಚೆಮ್ನೂರು, ರವಿಕಲಾ ಚೆಮ್ನೂರು, ಮಂಜುನಾಥ ಉಂಞನ, ದಯಾನಂದ ಮುತ್ತಾಜೆ ಹಾಗೂ ಬೂತ್ ನ ಎಲ್ಲಾ ಹಿರಿಯರ ಮಾರ್ಗದರ್ಶನ ದಲ್ಲಿ ನೂತನ ಸಮಿತಿಯ ಸಭೆ ನಡೆಯಿತು.