ಸುಬ್ರಹ್ಮಣ್ಯ ಗ್ರಾ.ಪಂ. ಗ್ರಾಮ ಸಭೆ

0

ರಸ್ತೆಯಲ್ಲೇ ಕಂಪೌಂಡ್
ನಿರ್ಮಾಣ, ಅನಧಿಕೃತ ಅಂಗಡಿ, ತುರ್ತು ಚಿಕಿತ್ಸಾ ಘಟಕ ಸ್ಥಳಾಂತರ ಬಗ್ಗೆ ಚರ್ಚೆ

ಸುಬ್ರಹ್ಮಣ್ಯ ಗ್ರಾ.ಪಂ ನ ಗ್ರಾಮ ಸಭೆಯು ಆ.12 ರಂದು ನಡೆಯಿತು.

ಸಭೆಯಲ್ಲಿ ರಸ್ತೆಗೆ ತಾಗಿ ಕಂಪೌಂಡ್ ನಿರ್ಮಾಣ ಮಾಡುತ್ತಿರುವ, ಅನಧಿಕೃತ ಅಂಗಡಿಗಳ ಕಾರ್ಯಾಚರಣೆ ಬಗ್ಗೆ, ಸುಬ್ರಹ್ಮಣ್ಯದಲ್ಲಿ ತುರ್ತು ಚಿಕಿತ್ಸಾ ಘಟಕ ಸ್ಥಳಾಂತರ ಬಗ್ಗೆ ಚರ್ಚೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ ವಹಿಸಿದ್ದರು, ನೊಡೆಲ್ ಅಧಿಕಾರಿಯಾಗಿ ಚೆನ್ನಪ್ಪ ಗೌಡ. ಕಜೆಮೂಲೆ ಇದ್ದರು. ಉಪಾಧ್ಯಕ್ಷರಾದ ವೆಂಕಟೇಶ ಎಚ್.ಎಲ್, ಗ್ರಾ.ಪಂ ಸದಸ್ಯರಾದ ರಾಜೇಶ್ ಕೆ, ಮಲ್ಲಿಕಾ, ಭಾರತಿ ದಿನೇಶ್, ನಾರಾಯಣ ಅಗ್ರಹಾರ, ದಿವ್ಯ, ರಾಜೇಶ್ ಎನ್.ಎಸ್, ಸವಿತಾ ಕೆ, ಹರೀಶ್ ಇಂಜಾಡಿ, ಸೌಮ್ಯ, ಜಯಂತಿ, ಮೋಹನ ಕೆ, ಶಶಿಕಲಾ, ದಿಲೀಪ್ ಉಪ್ಪಳಿಕೆ, ಭವ್ಯ ಕುಮಾರಿ ಕೆ.ಎಲ್, ಶಿವರಾಮ ನೆಕ್ರಾಜೆ, ಪುಷ್ಪಲತಾ, ಗಿರೀಶ್ ಆಚಾರ್ಯ, ಲಲಿತಾ ಜಿ, ಪಿಡಿಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೋನಪ್ಪ ಡಿ ವರದಿ ವಾಚಿಸಿದರು.