ಚದುರಂಗ ಸ್ಪರ್ಧೆ, ವಿವೇಕಾನಂದ ವಿದ್ಯಾ ಸಂಸ್ಥೆಯ ಗೌರಿ. ಕೆ ಪ್ರಾಂತ ಮಟ್ಟಕ್ಕೆ ಆಯ್ಕೆ

0

ಆಗಸ್ಟ್ 13 ರಂದು ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ ಚದುರಂಗ ಸ್ಪರ್ಧೆಯು ಶ್ರೀ ಭಾರತಿ ಅಲಂಕಾರ ಶಾಲೆಯಲ್ಲಿ ನಡೆಯಿತು.

ಚದುರಂಗ ಸ್ಪರ್ಧೆಯಲ್ಲಿ, ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆ ವಿನೋಬಾನಗರ ಇಲ್ಲಿಯ ವಿದ್ಯಾರ್ಥಿನಿ ಗೌರಿ.ಕೆ ತೃತೀಯ ಸ್ಥಾನ ಪಡೆದು ಪ್ರಾಂತ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ.