ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಹೊರನಾಡು ಕ್ಷೇತ್ರದಿಂದ ಬಟ್ಟಲು ಗ್ಲಾಸ್ ಗಳ ಕೊಡುಗೆ

0

ಶ್ರೀ ಕ್ಷೇತ್ರ ಹೊರನಾಡು ಆದಿ ಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಾಲಯ ದಿಂದ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ 300 ಬಟ್ಟಲು ಹಾಗೂ ಗ್ಲಾಸನ್ನು ಕೊಡುಗೆಯಾಗಿ ನೀಡಿದ್ದಾರೆ.

ಕೊಡುಗೆಯನ್ನು ಪಡೆದ ಸಂದರ್ಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕೂಜುಗೋಡು, ಕ್ಷೇತ್ರದ ಪುರೋಹಿತರಾದ ಸುಬ್ರಮಣ್ಯ ಭಟ್, ಹೊನ್ನಪ್ಪ ಪೊಯ್ಯೆಮಜಲು, ಉಮೇಶ್ ಕಜ್ಜೋಡಿ, ಮೋನಪ್ಪ ಹೊಸಕ್ಲು, ವಿಷ್ಣು ಪಾತಿಕಲ್ಲು, ಕುಶ ಇಜಿನಡ್ಕ, ಹರಿಹರೇಶ್ವರ ದೇವಾಲಯದ ಕಾರ್ಯಾಲಯ ಮುಖ್ಯಸ್ಥರಾದ ಲೋಕನಾಥ ಕಿರಿಬಾಗ ಉಪಸ್ಥಿತರಿದ್ದರು.