ಕೊಡಿಯಾಲ ಕಲ್ಪನೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ

0

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಕಲ್ಪನೆ – ಕೊಡಿಯಾಲದಲ್ಲಿ ಆ.26 ಸೋಮವಾರದಂದು ಮೊಸರು ಕುಡಿಕೆ ಮತ್ತು ಊರಿನವರಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು ನಡೆಸಲಾಯಿತು.